Questionnaires pertaining to Karnataka history heard in various competitive exams







Important for all competitive exam. 



1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು? 


 ಉತ್ತರ:~ ಟಿಪ್ಪು ಸುಲ್ತಾನ್




2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು? 


 ಉತ್ತರ:~ ಜಯಚಾಮರಾಜೇಂದ್ರ ಒಡೆಯರ್




3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ? 


ಉತ್ತರ:~ 24




4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ? 


ಉತ್ತರ:~ ಕ್ರೀಶ 600




5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ? 


 ಉತ್ತರ:~ ವಿಜಯನಗರ ಸಾಮ್ರಾಜ್ಯ


( ಗಾಂಧೀಜಿ ಅವರು ರಾಮರಾಜ್ಯ ಎಂದು ಕರೆದಿದ್ದಾರೆ)




6) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ? 


ಉತ್ತರ:~ ಕ್ರೀಶ 1336




7) ವಿಜಯನಗರ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶಕರಾಗಿದ್ದ ಗುರುಗಳು? 


 ಉತ್ತರ:~ ವಿದ್ಯಾರಣ್ಯಗುರುಗಳು




8) ವಿಜಯನಗರ ಸಾಮ್ರಾಜ್ಯದ ಅಂತ್ಯ ಯಾರ ಕಾಲದಲ್ಲಾಯಿತು? 


 ಉತ್ತರ:~ ಅಳಿಯ ರಾಮರಾಯ




9) ವಿಜಯನಗರ ಸಾಮ್ರಾಜ್ಯದ ಅಂತ್ಯ ಹಾಡಿದ ಯುದ್ಧ ಯಾವುದು? 


 ಉತ್ತರ:~ ತಾಳಿಕೋಟಿ ಯುದ್ಧ




10) ಎಲ್ಲೋರದ ಜಗತ್ಪ್ರಸಿದ್ದ ಕೈಲಾಸನಾಥ ದೇವಾಲಯವನ್ನು ಅಖಂಡತೆಯಲ್ಲಿ ಕೊರೆಸಿದ ಕನ್ನಡ ದೊರೆ ಯಾರು? 


 ಉತ್ತರ:~ ಒಂದನೇ ಕೃಷ್ಣ




11) ಮೈಸೂರು ರಾಜ್ಯದಲ್ಲಿ ನಾಣ್ಯ ಮುದ್ರಣ ಪ್ರಾರಂಭವಾದದ್ದು ಯಾವಾಗ? 


ಉತ್ತರ:~ 1640




12) ಕೃಷ್ಣದೇವರಾಯನು ಯಾವ ಮನೆತನಕ್ಕೆ ಸೇರಿದವನು? 


 ಉತ್ತರ:~ ತುಳು ಮನೆತನ




13) ಮೈಸೂರು ಅರಸರ ಮೂಲಪುರುಷ ಯಾರು? 


ಉತ್ತರ:~ ಯದುರಾಯ




14) ಶಿವಾಜಿಯನ್ನು ಶ್ರೀರಂಗಪಟ್ಟಣದ ಯುದ್ಧದಲ್ಲಿ ಸೋಲಿಸಿದ ಮೈಸೂರು ಅರಸ ಯಾರು?


 ಉತ್ತರ:~ ಚಿಕ್ಕದೇವರಾಜ ಒಡೆಯರ 




15) ನವಕೋಟಿ ನಾರಾಯಣ ಎಂಬ ಬಿರುದ್ಧ ಯಾವ ಅರಸನಿಗೆ ಇತ್ತು? 


ಉತ್ತರ:~ ಚಿಕ್ಕದೇವರಾಜ ಒಡೆಯರು ( ಕಾರಣ " ಅವನ ಖಜಾನೆಯಲ್ಲಿ 9 ಕೋಟಿ ಹಣ ಇದ್ದ ಕಾರಣ)





16) ಗಂಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು? 


 ಉತ್ತರ:~ ದಡಿಗ




17) ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದು? 


ಉತ್ತರ:~ ಗರುಡ




18) ಕನ್ನಡದ ಅತ್ಯಂತ ಹಳೆಯ ಶಾಸನ ಯಾವುದು? 


ಉತ್ತರ:~ ಹಲ್ಮಿಡಿ ಶಾಸನ




19) ಕನ್ನಡದ ಮೊದಲ ದೊರೆ ಯಾರು? 


ಉತ್ತರ:~ ಮಯೂರವರ್ಮ




20) ನಾಟ್ಯಾ ರಾಣಿ ಎಂಬ ಬಿರುದಿನಿಂದ ಯಾರನ್ನು ಕರೆಯುತ್ತಿದ್ದರು? 


ಉತ್ತರ:~ ಶಕುಂತಲಾ ದೇವಿ




21) ಮಂಡ್ಯದಲ್ಲಿನ ಸಕ್ಕರೆ ಕಾರ್ಖಾನೆಯು ಯಾರ ಕಾಲದಲ್ಲಿ ಸ್ಥಾಪನೆಯಾಯಿತು? 


ಉತ್ತರ:~ ಸರ್ ಮಿರ್ಜಾ ಇಸ್ಮಾಯಿಲ್




22) ಯಾರನ್ನು ಕನ್ನಡದ ಕಾಳಿದಾಸ ಎಂದು ಕರೆಯುತ್ತಾರೆ? 


ಉತ್ತರ:~ ಬಸಪ್ಪ ಶಾಸ್ತ್ರಿ




23) ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿದಾಗ ಇದ್ದಾರ ಯಾರು? 


ಉತ್ತರ:~ ದೇವರಾಜ್ ಅರಸು (1973)




24) ಕರ್ನಾಟಕ ಸಭಾ ವನ್ನು ಯಾರು ಸ್ಥಾಪಿಸಿದರು? 


ಉತ್ತರ:~ ಆಲೂರು ವೆಂಕಟರಾಯ




25) ಅಂಕೋಲದಲ್ಲಿ ಯಾರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು? 


ಉತ್ತರ:~ ಎಂ.ಪಿ ನಾಡಕರ್ಣಿ




26) ಕರ್ನಾಟಕ ಗತವೈಭವ ಎಂಬ ಗ್ರಂಥವನ್ನು ರಚಿಸಿದವರು ಯಾರು? 


ಉತ್ತರ:~ ಆಲೂರು ವೆಂಕಟರಾಯ




27) ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಯಾವ ನಗರವನ್ನು ಕರೆಯುತ್ತಾರೆ? 


ಉತ್ತರ:~ ವಿದುರಾಶ್ವತ




28) ಈಸೂರು ಪ್ರಕಾರವು ಯಾವ ಚಳುವಳಿ ಕಾಲದಲ್ಲಿ ನಡೆಯಿತು? 


ಉತ್ತರ:~ಭಾರತ ಬಿಟ್ಟು ತೊಲಗಿ ಚಳುವಳಿಯ ಕಾಲದಲ್ಲಿ




29) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಬರೆದವರು ಯಾರು? 


ಉತ್ತರ:~ ಹುಯಿಗೊಳ್ ನಾರಾಯಣರಾವ್




30) ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡವರು ಯಾರು? 


ಉತ್ತರ:~ ಮಹಾತ್ಮ ಗಾಂಧೀಜಿ 1924




31) ಹಿಂದುಸ್ತಾನಿ ಸೇವಾದಳ ವನ್ನು ಸ್ಥಾಪಿಸಿದವರು ಯಾರು? 


ಉತ್ತರ:~ ಎನ್ ಎಸ್ ಹರ್ಡೇಕರ್




32) ಕರ್ನಾಟಕದ ಸಿಂಹ ಎಂದು ಜನಪ್ರಿಯರಾದವರು ಯಾರು? 


ಉತ್ತರ:~ ಗಂಗಾಧರ ದೇಶಪಾಂಡೆ




33) ಮ್ಯಾಜಿನಿ ಕ್ಲಬ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು? 


ಉತ್ತರ:~ ಹನುಮಂತರಾಯ ದೇಶಪಾಂಡೆ




34) ಸುರಪುರ ವೆಂಕಟಪ್ಪ ನಾಯಕ ಯಾವ ದಂಗೆಯಿಂದ ಪ್ರಭಾವಗೊಂಡರು? 


ಉತ್ತರ:~ 1857 ಸಿಪಾಯಿ ದಂಗೆ




35) ಯಾವ ಕಾಯ್ದೆಯ ವಿರುದ್ಧ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದರು? 


ಉತ್ತರ:~ ಶಶಸ್ತ್ರ ಕಾಯ್ದೆ




36) ಬ್ರಿಟಿಷರು ಕೊಡಗನ್ನು ಯಾವಾಗ ವಶಪಡಿಸಿಕೊಂಡರು? 


ಉತ್ತರ:~ 1834




37) ನಗರ ದಂಗೆಯ ನೇತೃತ್ವ ವಹಿಸಿಕೊಂಡರು ಯಾರು? 


ಉತ್ತರ:~ ಬೂದಿ ಬಸಪ್ಪ 1831




38) ಕಿತ್ತೂರಿನ ದಂಗೆ ಯಾವಾಗ ಪ್ರಾರಂಭವಾಯಿತು? 


ಉತ್ತರ:~ 1824




39) ಬೃಂದಾವನ ಉದ್ಯಾನವನ್ನು ಯಾರು ನಿರ್ಮಿಸಿದರು? 


ಉತ್ತರ:~ ಸರ್ ಮಿರ್ಜಾ ಇಸ್ಮಾಯಿಲ್




40) ಆಧುನಿಕ ಮೈಸೂರು ನಿರ್ಮಾಪಕ ಎಂದು ಯಾರನ್ನು ಕರೆಯುತ್ತಾರೆ? 


ಉತ್ತರ:~ ಸರ್ ಎಂ ವಿಶ್ವೇಶ್ವರಯ್ಯ




41) ಮೈಸೂರು ವಿಶ್ವವಿದ್ಯಾಲಯ ಯಾವಾಗ ಪ್ರಾರಂಭವಾಯಿತು? 


ಉತ್ತರ:~ 1916




42) ಯಾರನ್ನು ರಾಜ್ಯ ಋಷಿ ಎಂದು ಕರೆಯುತ್ತಾರೆ?


 ಉತ್ತರ:~ ನಾಲ್ವಡಿ ಕೃಷ್ಣರಾಜ ಒಡೆಯರು 




43) ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು? 


ಉತ್ತರ:~ ಶೇಷಾದ್ರಿ ಅಯ್ಯರ್




44) ಯಾವಾಗ ಮೈಸೂರನ್ನು ಬ್ರಿಟಿಷರು ವಶಪಡಿಸಿಕೊಂಡರು? 


 ಉತ್ತರ:~ 1831ರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ




45) ಯಾವ ಒಪ್ಪಂದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳಾಗಿ ಇಡಲಾಯಿತು? 


ಉತ್ತರ:~ ಶ್ರೀರಂಗಪಟ್ಟಣ ಒಪ್ಪಂದ ಪ್ರಕಾರ




46) ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೇನಾಧಿಕಾರಿ ಯಾರು?


 ಉತ್ತರ:~ ಲಾರ್ಡ್ ಕಾರ್ನವಾಲಿಸ್




47) ಎರಡನೇ ಮೈಸೂರ್ ಇದು ಯಾವ ಒಪ್ಪಂದದಿಂದ ಮುಕ್ತಾಯವಾಯಿತು? 


ಉತ್ತರ:~ ಮಂಗಳೂರು ಒಪ್ಪಂದ




48) ಹೈದರಾಲಿಯು ಯಾವ ಯುದ್ಧದಲ್ಲಿ ಮರಣಹೊಂದಿದನು? 


ಉತ್ತರ:~ ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ




49) ಮೊದಲನೇ ಆಂಗ್ಲೋ ಮೈಸೂರ್ ಯುದ್ಧ ಯಾವ ಒಪ್ಪಂದದಿಂದ ಮುಕ್ತಾಯವಾಯಿತು? 


ಉತ್ತರ:~ ಮದ್ರಾಸ್ ಒಪ್ಪಂದ






50) ಹದಿಬದೆಯ ಧರ್ಮದ ಕರ್ತೃ ಯಾರು? 


ಉತ್ತರ:~ ಸಂಚಿಹೊನ್ನಮ್ಮ




51) ಸಂಚಿ ಹೊನ್ನಮ್ಮಳ ಯಾರ ಆಸ್ಥಾನದಲ್ಲಿದ್ದರು? 


 ಉತ್ತರ:~ ಚಿಕ್ಕದೇವರಾಜ ಒಡೆಯರು




52) ಕನ್ನಡದ ಮೊದಲ ನಾಟಕ? 


ಉತ್ತರ:~ ಮಿತ್ರವಿಂದ ಗೋವಿಂದ




53) ಎರಡನೇ ಇಬ್ರಾಹಿಮ್ ಆದಿಲ್ ಶಾನ ರಚಿಸಿದ ಕೃತಿ? 


ಉತ್ತರ:~ ಕಿತಾಬ್ ಇ ನವರಸ್




54) ಮಹಮ್ಮದ್ ಗವಾನನ ಮರಣಕ್ಕೆ ಗುರಿಮಾಡಿದ ದೊರೆ ಯಾರು? 


 ಉತ್ತರ:~ ಮೂರನೇ ಮಹಮ್ಮದ್ ಷಾ




55) ಡೋಮಿಂಗೋ ಪಯಾಸ್ ಯಾರ ಕಾಲದಲ್ಲಿ ವಿಜಯನಗರ'ಕ್ಕೆ ಭೇಟಿಕೊಟ್ಟನು? 


ಉತ್ತರ:~ ಕೃಷ್ಣದೇವರಾಯ




56) ವಿಜಯನಗರ ಕಾಲದಲ್ಲಿ ವರ್ಣ ಚಿತ್ರಕಲೆಯ ಪ್ರಮುಖ ಕೇಂದ್ರ? 


 ಉತ್ತರ:~ ಲೇಪಾಕ್ಷಿ




57) ವಿಜಯನಗರ ಸಾಮ್ರಾಜ್ಯದ ಹಡಗು ನಿರ್ಮಾಣ ಕೇಂದ್ರ ಯಾವುದು?


ಉತ್ತರ:~ ಕ್ಯಾಲಿಕಟ್ 




58) ಗಂಗಾದೇವಿ ರಚಿಸಿದ ಕೃತಿ ಯಾವುದು? 


ಉತ್ತರ:~ ಮಧುರಾವಿಜಯಂ




59) ಕುಮಾರವ್ಯಾಸನೂ ರಚಿಸಿದ ಕೃತಿ?  


ಉತ್ತರ:~ ಕರ್ನಾಟಕದ ಕಥಾಮಂಜರಿ




60) ಅಲ್ಲಸನಿ ಪೆದ್ದನ ರಚಿಸಿದ ಕೃತಿ? 


ಉತ್ತರ:~ ಮನುಚರಿತಂ




61) ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪರ್ಷಿಯಾದ ರಾಯಬಾರಿ? 


ಉತ್ತರ:~ ಅಬ್ದುಲ್ ರಜಾಕ್




62) ಶಂಕರಾಚಾರ್ಯರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು? 


ಉತ್ತರ:~ ಜ್ಯೋತಿರ್ ಮಠ




63) ಮಧ್ವಾಚಾರ್ಯರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು? 


 ಉತ್ತರ:~ ದ್ವಾರಕಾ ಯಿಂದ




64) ರಾಮಾನುಚಾರ್ಯರು ಯಾವ ಮಠದ ಮಠಾಧಿಪತಿ ಯಾಗಿದ್ದರು? 


ಉತ್ತರ:~ ಶ್ರೀರಂಗಂ




65) ಶಂಕರಾಚಾರ್ಯರು ಕರ್ನಾಟಕದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು? 


ಉತ್ತರ:~ ಶೃಂಗೇರಿ




66) ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಥಮ ಮನೆತನ ಯಾವುದು? 


ಉತ್ತರ:~ ಸಂಗಮ ಮನೆತನ




67) ಬೇಲೂರಿನ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡಿದವರು ಯಾರು?


 ಉತ್ತರ:~ ವಿಷ್ಣುವರ್ಧನ 




68) ವಿಷ್ಣುವರ್ಧನನ ಆಶ್ರಯ ಪಡೆದ ವೈಷ್ಣವ ಗುರು ಯಾರು? 


ಉತ್ತರ:~ ರಾಮಾನುಜಚಾರ್ಯ




69) ಬಸವೇಶ್ವರರು ಯಾವ ರಾಜನ ಪ್ರಧಾನ ಮಂತ್ರಿ ಆಗಿದ್ದರು? 


ಉತ್ತರ:~ ಎರಡನೇ ಬಿಜ್ಜಳನ ಅರಸನಲ್ಲಿ




70) ಯಾವ ದೊರೆಯನ್ನು ಸರ್ವಜ್ಞ ಚಕ್ರವರ್ತಿ ಎಂದು ಕರೆಯುತ್ತಾರೆ? 


 ಉತ್ತರ:~ ಮೂರನೇ ಸೋಮೇಶ್ವರ




Post a Comment

Previous Post Next Post