ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು
ಕವಿ/ಸಾಹಿತಿಯ ಹೆಸರು - ಕಾವ್ಯನಾಮ
1. ಅಜ್ಜಂಪುರ ಸೀತಾರಾಂ - ಆನಂದ
2. ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ
3. ಅರಗದ ಲಕ್ಷ್ಮಣರಾವ್ - ಹೊಯ್ಸಳ
4. ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ
5. ಆದ್ಯರಂಗಾಚಾರ್ಯ - ಶ್ರೀರಂಗ
6. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್
7. ಕೆ.ವಿ.ಪುಟ್ಟಪ್ಪ - ಕುವೆಂಪು
8. ಕುಂಬಾರ ವೀರಭದ್ರಪ್ಪ - ಕುಂವೀ
9. ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ
10. ಕಸ್ತೂರಿ ರಘುನಾಥಚಾರ ರಂಗಾಚಾರ - ರಘುಸುತ
11. ಕುಳಕುಂದ ಶಿವರಾಯ - ನಿರಂಜನ
12. ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ
13. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ - ಜಿ ಎಸ್ ಎಸ್
14. ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ - ಜಡಭರತ
15. ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ - ಮಧುರಚೆನ್ನ
16. ಚಂದ್ರಶೇಖರ ಪಾಟೀಲ - ಚಂಪಾ
17. ಜಾನಕಿ ಶ್ರೀನಿವಾಸ ಮೂರ್ತಿ - ವೈದೇಹಿ
18. ತಳುಕಿನ ರಾಮಾಸ್ವಾಮಿ ಸುಬ್ಬರಾವ್ - ತ.ರಾ.ಸು.
19. ತಿರುಮಲೆ ರಾಜಮ್ಮ - ಭಾರತಿ
20. ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀನಂಶ್ರೀ
21. ದ.ರಾ.ಬೇಂದ್ರೆ - ಅಂಬಿಕಾತನಯದತ್ತ
22. ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ
23. ದೇ.ಜವರೇಗೌಡ - ದೇಜಗೌ
24. ದೊಡ್ಡರಂಗೇಗೌಡ - ಮನುಜ
25. ದೇವುಡು ನರಸಿಂಹ ಶಾಸ್ತ್ರಿ - ಕುಮಾರ ಕಾಳಿದಾಸ
26. ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ
27. ಪಾಟೀಲ ಪುಟ್ಟಪ್ಪ - ಪಾಪು
28. ಪಂಜೆ ಮಂಗೇಶರಾಯ - ಕವಿಶಿಷ್ಯ
29. ಪುರೋಹಿತ ತಿರುನಾರಾಯಣ ನರಸಿಂಗರಾವ್ - ಪುತಿನ
30. ರಾಯಸಂ ಭಿಮಸೇನರಾವ್ - ಬೀಚಿ
31. ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ - ಶಾಂತಕವಿ
32. ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ - ಬಿಎಂಶ್ರೀ
33. ಬೆಟಗೇರಿ ಕೃಷ್ಣಶರ್ಮ - ಆನಂದಕಂದ
34. ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ
35. ಎ.ಆರ್.ಕೃಷ್ಣಶಾಸ್ತ್ರಿ - ಎ.ಆರ್.ಕೃ
36. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಶ್ರೀನಿವಾಸ
37. ರಾಮೇಗೌಡ - ರಾಗೌ
38. ವಿನಾಯಕ ಕೃಷ್ಣ ಗೋಕಾಕ್ - ವಿನಾಯಕ
39. ವೆಂಕಟೇಶ ತಿರುಕೊ ಕುಲಕರ್ಣಿ - ಗಳಗನಾಥ
40. ಸಿದ್ದಯ್ಯಪುರಾಣಿಕ - ಕಾವ್ಯಾನಂದ
41. ಎಂ.ಆರ್.ಶ್ರೀನಿವಾಸಮೂರ್ತಿ - ಎಂ.ಆರ್.ಶ್ರೀ
42. ಸಿ.ಪಿ.ಕೃಷ್ಣಕುಮಾರ್ - ಸಿ.ಪಿ.ಕೆ
43. ಎಚ್.ಎಸ್.ಅನುಸೂಯ - ತ್ರಿವೇಣಿ
ಭಾರತದಲ್ಲಿರುವ ಪ್ರಮುಖ ಆಯೋಗಗಳು / ವರದಿಗಳು : (Central Government's Major commissions and Reports)
• ಆಯೋಗ : ಬಲವಂತರಾಯ್ ಮೆಹ್ತಾ
ಸಮಿತಿ(1957)ಉದ್ದೇಶ : ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ
• ಆಯೋಗ : ಕೆ.ಸಂತಾನಂ
ಸಮಿತಿ (1962-64)ಉದ್ದೇಶ : ಭ್ರಷ್ಟಚಾರ ನಿರ್ಮೂಲನೆ
• ಆಯೋಗ : ಅಶೋಕ ಮೆಹ್ತಾ
ಸಮಿತಿ (1977-78)ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳಪುನಶ್ಚೇತನ
• ಆಯೋಗ : ಎಲ್ ಎಂ ಸಿಂಘ್ವಿ
ಸಮಿತಿ (1986)ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳಪುನಶ್ಚೇತನ
• ಆಯೋಗ : ಸರ್ಕಾರಿಯಾ ಆಯೋಗ (1983-1988)ಉದ್ದೇಶ : ಕೇಂದ್ರ ಮತ್ತು ರಾಜ್ಯಗಳ ಸಂಬಂಧ
• ಆಯೋಗ : ವೈ ಕೆ ಅಲಘ
ಸಮಿತಿ (2000-01)ಉದ್ದೇಶ : ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ
• ಆಯೋಗ : ಎಂ ಎನ್ ವೆಂಕಟಾಚಲಯ್ಯ
ಆಯೋಗ (2000-02)ಉದ್ದೇಶ : ಸಂವಿಧಾನ ಪುನರ್ವಿಮರ್ಶೆಯಆಯೋಗ
• ಆಯೋಗ : ರಾಜೇಂದ್ರ ಸಾಚಾರ್
ಸಮಿತಿ(2006-06)ಉದ್ದೇಶ : ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು
• ಆಯೋಗ : ರಂಗನಾಥ್ ಮಿಶ್ರಾ
ಸಮಿತಿ(2007-09)ಉದ್ದೇಶ : ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ
• ಆಯೋಗ : ಎಂ ನರಸಿಂಹಮ್
ಸಮಿತಿ(1991-98)ಉದ್ದೇಶ : ಬ್ಯಾಕಿಂಗ್ ವಲಯದ ಸುಧಾರಣೆಗಳು
• ಆಯೋಗ : ಆರ್ ಎನ್ ಮಲ್ಹೋತ್ರಾ
ಸಮಿತಿ(1993-94)ಉದ್ದೇಶ : ವಿಮೆ ಸುಧಾರಣೆಗಳು• ಆಯೋಗ : ಜೆವಿಪಿ ಸಮಿತಿ(1948)ಉದ್ದೇಶ : ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ
• ಆಯೋಗ : ಭಗವಾನ್ ಸಹಾಯ್
ಸಮಿತಿ(1970)ಉದ್ದೇಶ : ರಾಜ್ಯಪಾಲರ ಪಾತ್ರ ಮತ್ತುಕರ್ತವ್ಯಗಳ ಪರಿಶೀಲನೆ
• ಆಯೋಗ : ಸ್ವರಣ್ ಸಿಂಗ್
ಸಮಿತಿ(1976)ಉದ್ದೇಶ : ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು
• ಆಯೋಗ : ಯಶಪಾಲ್
ಸಮಿತಿ (1993)ಉದ್ದೇಶ : ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ
• ಆಯೋಗ : ಯುಗಂಧರ್
ಸಮಿತಿ (2001)ಉದ್ದೇಶ : ಅಧಿಕಾರಿಗಳ ಸೇವೆಯಲ್ಲಿನ ತರಬೇತಿ ಪರಿಶೀಲನೆ
• ಆಯೋಗ : ಪಿ ಸಿ ಹೋಟಾ
ಸಮಿತಿ (2004)ಉದ್ದೇಶ : ನಾಗರೀಕ ಸೇವೆಗಳ ಸುಧಾರಣೆಗಳು
• ಆಯೋಗ : ಎಂ ವೀರಪ್ಪಮೊಹ್ಲಿ
ಆಯೋಗ(2005)ಉದ್ದೇಶ : ಎರಡನೇ ಆಡಳಿತ ಸುಧಾರಣಾ ಆಯೋಗ
• ಆಯೋಗ : ಮದನ್ ಮೋಹನ ಪುಂಚ್ಛಿ
ಆಯೋಗ(2007)ಉದ್ದೇಶ : ಕೇ0ದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ
• ಆಯೋಗ : ಬಿ ಎನ್ ಶ್ರೀಕೃಷ್ಣ
ಸಮಿತಿ(2010)ಉದ್ದೇಶ : ತೆಲಂಗಾಣ ರಾಜ್ಯ ಸ್ಥಾಪನೆ
• ಆಯೋಗ : ಎನ್ ಎನ್ ವಾಂಚೂ
ಸಮಿತಿ ಉದ್ದೇಶ : ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ
• ಆಯೋಗ : ಮಸಾನಿ
ಸಮಿತಿ(1959)ಉದ್ದೇಶ : ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ
• ಆಯೋಗ : ಪ್ರೊ•ರಾಧಾಕೃಷ್ಣನ್
ವರದಿ(2007)ಉದ್ದೇಶ : ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ.