ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರ ಪಟ್ಟಿ




ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರ ಪಟ್ಟಿ




ಕ್ರ.ಸಂ - ವರ್ಷ - ಸ್ಥಳ - ಅಧ್ಯಕ್ಷತೆ



1. 1915 - ಬೆಂಗಳೂರು - ಎಚ್.ವಿ.ನಂಜುಂಡಯ್ಯ




2. 1916 - ಬೆಂಗಳೂರು - ಎಚ್.ವಿ.ನಂಜುಂಡಯ್ಯ




3. 1917 - ಮೈಸೂರು - ಎಚ್.ವಿ.ನಂಜುಂಡಯ್ಯ




4. 1918 - ಧಾರವಾಡ - ಆರ್.ನರಸಿಂಹಾಚಾರ್




5. 1919 - ಹಾಸನ - ಕರ್ಪೂರ ಶ್ರೀನಿವಾಸರಾವ್




6. 1920 - ಹೊಸಪೇಟೆ - ರೊದ್ದ ಶ್ರೀನಿವಾಸರಾವ



7. 1921 - ಚಿಕ್ಕಮಗಳೂರು - ಕೆ.ಪಿ.ಪುಟ್ಟಣ್ಣ ಶೆಟ್ಟಿ




8. 1922 - ದಾವಣಗೆರೆ - ಎಂ.ವೆಂಕಟಕೃಷ್ಣಯ್ಯ




9. 1923 - ಬಿಜಾಪುರ - ಸಿದ್ಧಾಂತಿ ಶಿವಶಂಕರ ಶಾಸ್ತ್ರಿ




10. 1924 - ಕೋಲಾರ - ಹೊಸಕೋಟೆ ಕೃಷ್ಣಶಾಸ್ತ್ರಿ




11. 1925 - ಬೆಳಗಾವಿ - ಬೆನಗಲ್ ರಾಮರಾವ್




12. 1926 - ಬಳ್ಳಾರಿ - ಫ.ಗು.ಹಳಕಟ್ಟಿ




13. 1927 - ಮಂಗಳೂರು - ಆರ್.ತಾತಾಚಾರ್ಯ




14. 1928 - ಕಲಬುರ್ಗಿ - ಬಿ ಎಂ ಶ್ರೀ




15. 1929 - ಬೆಳಗಾವಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್




16. 1930 - ಮೈಸೂರು - ಆಲೂರು ವೆಂಕಟರಾಯರು




17. 1931 - ಕಾರವಾರ - ಮುಳಿಯ ತಿಮ್ಮಪ್ಪಯ್ಯ




18. 1932 - ಮಡಿಕೇರಿ - ಡಿ ವಿ ಜಿ




19. 1933 - ಹುಬ್ಬಳ್ಳಿ - ವೈ.ನಾಗೇಶ ಶಾಸ್ತ್ರಿ




20. 1934 - ರಾಯಚೂರು - ಪಂಜೆ ಮಂಗೇಶರಾಯರು





21. 1935 - ಮುಂಬಯಿ - ಎನ್.ಎಸ್.ಸುಬ್ಬರಾವ್




22. 1937 - ಜಮಖಂಡಿ - ಬೆಳ್ಳಾವೆ ವೆಂಕಟನಾರಣಪ್ಪ




23. 1938 - ಬಳ್ಳಾರಿ - ರಂಗನಾಥ ದಿವಾಕ




24. 1939 - ಬೆಳಗಾವಿ - ಮುದವೀಡು ಕೃಷ್ಣರಾಯರು




25. 1940 - ಧಾರವಾಡ - ವೈ.ಚಂದ್ರಶೇಖರ ಶಾಸ್ತ್ರಿ




26. 1941 - ಹೈದರಾಬಾದ್ - ಎ.ಆರ್.ಕೃಷ್ಣಶಾಸ್ತ್ರಿ





27. 1943 - ಶಿವಮೊಗ್ಗ - ದ.ರಾ.ಬೇಂದ್ರೆ




28. 1944 - ರಬಕವಿ - ಎಸ್.ಎಸ್.ಬಸವನಾಳ




29. 1945 - ಮದರಾಸು - ಟಿ ಪಿ ಕೈಲಾಸಂ




30. 1947 - ಹರಪನಹಳ್ಳಿ - ಸಿ.ಕೆ.ವೆಂಕಟರಾಮಯ್ಯ




31. 1948 - ಕಾಸರಗೋಡು - ತಿ.ತಾ.ಶರ್ಮ




32. 1949 - ಕಲಬುರ್ಗಿ - ಉತ್ತಂಗಿ ಚನ್ನಪ್ಪ




33. 1950 - ಸೊಲ್ಲಾಪುರ - ಎಮ್.ಆರ್.ಶ್ರೀನಿವಾಸಮೂರ್ತಿ




34. 1951 - ಮುಂಬಯಿ - ಗೋವಿಂದ ಪೈ




35. 1952 - ಬೇಲೂರು - ಎಸ್.ಸಿ.ನಂದೀಮಠ




36. 1954 - ಕುಮಟಾ - ವಿ.ಸೀತಾರಾಮಯ್ಯ




37. 1955 - ಮೈಸೂರು - ಶಿವರಾಮ ಕಾರಂತ




38. 1956 - ರಾಯಚೂರು - ಶ್ರೀರಂಗ




39. 1957 - ಧಾರವಾಡ - ಕುವೆಂಪು




40. 1958 - ಬಳ್ಳಾರಿ - ವಿ.ಕೆ.ಗೋಕಾಕ




41. 1959 - ಬೀದರ - ಡಿ.ಎಲ್.ನರಸಿಂಹಾಚಾರ್




42. 1960 - ಮಣಿಪಾಲ - ಅ.ನ. ಕೃಷ್ಣರಾಯ




43. 1961 - ಗದಗ - ಕೆ.ಜಿ.ಕುಂದಣಗಾರ




44. 1963 - ಸಿದ್ದಗಂಗಾ - ರಂ.ಶ್ರೀ.ಮುಗಳಿ




45. 1965 - ಕಾರವಾರ - ಕಡೆಂಗೋಡ್ಲು ಶಂಕರಭಟ್ಟ




46. 1967 - ಶ್ರವಣಬೆಳಗೊಳ - ಆ.ನೇ.ಉಪಾಧ್ಯೆ




47. 1970 - ಬೆಂಗಳೂರು - ದೇ.ಜವರೆಗೌಡ




48. 1974 - ಮಂಡ್ಯ - ಜಯದೇವಿತಾಯಿ ಲಿಗಾಡೆ




49. 1976 - ಶಿವಮೊಗ್ಗ - ಎಸ್.ವಿ.ರಂಗಣ್ಣ




50. 1978 - ದೆಹಲಿ - ಜಿ.ಪಿ.ರಾಜರತ್ನಂ




51. 1979 - ಧರ್ಮಸ್ಥಳ - ಗೋಪಾಲಕೃಷ್ಣ ಅಡಿಗ




52. 1980 - ಬೆಳಗಾವಿ - ಬಸವರಾಜ ಕಟ್ಟೀಮನಿ




53. 1981 - ಚಿಕ್ಕಮಗಳೂರು - ಪು.ತಿ.ನರಸಿಂಹಾಚಾರ್




54. 1981 - ಮಡಿಕೇರಿ - ಶಂ.ಬಾ.ಜೋಶಿ




55. 1982 - ಶಿರಸಿ - ಗೊರೂರು ರಾಮಸ್ವಾಮಿ ಐಯಂಗಾರ್




56. 1984 - ಕೈವಾರ - ಎ.ಎನ್.ಮೂರ್ತಿ ರಾವ್




57. 1985 - ಬೀದರ್ - ಹಾ.ಮಾ.ನಾಯಕ




58. 1987 - ಕಲಬುರ್ಗಿ - ಸಿದ್ದಯ್ಯ ಪುರಾಣಿಕ




59. 1990 - ಹುಬ್ಬಳ್ಳಿ - ಆರ್.ಸಿ.ಹಿರೇಮಠ




60. 1991 - ಮೈಸೂರು - ಕೆ.ಎಸ್. ನರಸಿಂಹಸ್ವಾಮಿ




61. 1992 - ದಾವಣಗೆರೆ - ಜಿ.ಎಸ್.ಶಿವರುದ್ರಪ್ಪ




62. 1993 - ಕೊಪ್ಪ್ಪಳ - ಸಿಂಪಿ ಲಿಂಗಣ್ಣ




63. 1994 - ಮಂಡ್ಯ - ಚದುರಂಗ




64. 1995 - ಮುಧೋಳ - ಎಚ್, ಎಲ್, ನಾಗೇಗೌಡ



65. 1996 - ಹಾಸನ - ಚನ್ನವೀರ ಕಣವಿ




66. 1997 - ಮಂಗಳೂರು - ಕಯ್ಯಾರ ಕಿಞ್ಞಣ್ಣ ರೈ




67. 1999 - ಕನಕಪುರ - ಎಸ್.ಎಲ್.ಭೈರಪ್ಪ




68. 2000 - ಬಾಗಲಕೋಟೆ - ಶಾಂತಾದೇವಿ ಮಾಳವಾಡ




69. 2002 - ತುಮಕೂರು - ಯು.ಆರ್. ಅನಂತಮೂರ್ತಿ 




70.2003 - ಬೆಳಗಾಂ - ಪಾಟೀಲ ಪುಟ್ಟಪ್ಪ




71. 2004- ಮೂಡುಬಿದಿರೆ - ಕಮಲಾ ಹಂಪನಾ



72. 2006 - ಬೀದರ್ - ಶಾಂತರಸ ಹೆಂಬೆರಳು




73. 2007 - ಶಿವಮೊಗ್ಗ - ನಿಸಾರ್ ಅಹಮ್ಮದ್



74. 2008 - ಉಡುಪಿ - ಎಲ್. ಎಸ್. ಶೇಷಗಿರಿ ರಾವ್




75. 2009 - ಚಿತ್ರದುರ್ಗ - ಎಲ್. ಬಸವರಾಜು



76. 2010. ಗದಗ - ಡಾ. ಗೀತಾ ನಾಗಭೂಷಣ



77. 2011 - ಬೆಂಗಳೂರು - ಜಿ. ವೆಂಕಟಸುಬ್ಬಯ್ಯ



78. 2012 - ಗಂಗಾವತಿ - ಸಿ.ಪಿ ಕೃಷ್ಣಕುಮಾರ್



79. 2013 - ವಿಜಾಪುರ - ಕೋ.ಚನ್ನಬಸಪ್ಪ


80. 2014 - ಕೊಡಗು - ನಾ ಡಿಸೋಜ



81. 2015 - ಶ್ರವಣಬೆಳಗೊಳ - ಡಾ. ಸಿದ್ದಲಿಂಗಯ್ಯ 



82. 2016 - ರಾಯಚೂರು - ಬರಗೂರು ರಾಮಚಂದ್ರಪ್ಪ



83. 2017 - ಮೈಸೂರು - ಚಂದ್ರಶೇಖರ ಪಾಟೀಲ

Post a Comment

Previous Post Next Post